ಫಲಾನುಭವಿಗಳಿಗೆ ಕಾರುಗಳು ಹಾಗೂ ಮಹಿಳೆಯಾರಿಗೆ ಹೊಲಿಗೆ ಯಂತ್ರ ವಿತರಣೆ
ಫಲಾನುಭವಿಗಳಿಗೆ ಕಾರುಗಳು ಹಾಗೂ ಮಹಿಳೆಯಾರಿಗೆ ಹೊಲಿಗೆ ಯಂತ್ರ ವಿತರಣೆ.

183 articles
ಫಲಾನುಭವಿಗಳಿಗೆ ಕಾರುಗಳು ಹಾಗೂ ಮಹಿಳೆಯಾರಿಗೆ ಹೊಲಿಗೆ ಯಂತ್ರ ವಿತರಣೆ.

ಏ . 14 ರಂದು ಖಾಸಗಿ ಕಾರ್ಖಾನೆಗಳು , ಐ ಟಿ , ಬಿಟಿ ಕಂಪನಿಗಳಿಗೂ ವೇತನ ಸಹಿತ ರಜೆ ಘೋಷಿಸಲು ಮನವಿ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮೈಸೂರು ವಲಯದ ಆಟಗಾರರಿಗಾಗಿ ಮುಕ್ತ ಆಯ್ಕೆ ಪ್ರಕ್ರಿಯೆಯನ್ನು ಏಪ್ರಿಲ್ನಲ್ಲಿ ನಡೆಸಲು ನಿರ್ಧರಿಸಿದೆ. ಈ ಮೂಲಕ ಮಂಡ್ಯ ಜಿಲ್ಲೆಯ ಪ್ರತಿಭಾವಂತ ಕ್ರಿಕೆಟಿಗರಿಗೆ ರಾಜ್ಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆ ಲಭಿಸಿದೆ.
ಮಂಡ್ಯ ಜಿಲ್ಲಾಧಿಕಾರಿಗಳು ಪೆಟ್ರೋಲ್ ಬಂಕ್ಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಬಾಟಲಿ, ಕ್ಯಾನ್ ಅಥವಾ ಇದೇ ರೀತಿಯ ಪಾತ್ರೆಗಳಲ್ಲಿ ಇಂಧನ ವಿತರಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಮೈಸೂರು ಜಿಲ್ಲೆಯ ಭೂ ದಾಖಲೆಗಳಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರನ್ನು ಜೀವಂತವಾಗಿರುವಂತೆ ನಮೂದಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕರ್ನಾಟಕ ಮಾಹಿತಿ ಆಯೋಗವು ತನಿಖೆಗೆ ಆದೇಶಿಸಿದ್ದು, ದಾಖಲೆಗಳ ನಿರ್ವಹಣೆಯಲ್ಲಿನ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಂಡ್ಯ ಜಿಲ್ಲಾ ಖಜಾನೆಯಿಂದ ವೈರಮುಡಿಯನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ಕೊಂಡೊಯ್ಯಲಾಯಿತು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸರ್ಕಾರಿ ಗೌರವದೊಂದಿಗೆ ಈ ಪ್ರಮುಖ ಧಾರ್ಮಿಕ ಆಚರಣೆ ನಡೆಯಿತು.

ಸರ್ಕಾರಿ ಶಾಲೆದಾಖಲಾತಿ ಆಂದೋಲನ ಸಕ್ಕರೆನಾಡು: ಮಳವಳ್ಳಿ :ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋರೆಗಾಲ 2026-27 ನೇ ಸಾಲಿಗೆ ದಾಖಲಾತಿ ಆಂದೋಲನ ನಡೆಯಿತು
