ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಒಳಮೀಸಲಾತಿ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಹಳೆ ಮೀಸಲಾತಿ ಪದ್ಧತಿಯಡಿಯಲ್ಲೇ ಸರ್ಕಾರಿ ನೌಕರರ ನೇಮಕಾತಿ ಮಾಡುವಂತೆ ಒತ್ತಾಯಿಸಿ ರಾಜ್ಯದ್ಯಂತ ವಿವಿಧ ಜಿಲ್ಲೆಗಳಿಂದ ಆಗಮಿಸಿದಂತಹ ಹೋರಾಟಗಾರರ ವತಿಯಿಂದ ಬೆಂಗಳೂರಿನ ‘ಫ್ರೀಡಂ ಪಾರ್ಕ್ ಚಲೋ' ಪ್ರತಿಭಟನೆಗೆ ನಡೆಸಲಾಯಿತು
ಹೊಳಮೀಸಲಾತಿ ವಿರುದ್ಧ ಬಲಗೈ ಜನಾಂಗದವರ ಹೋರಾಟ
ಒಳ ಮೀಸಲಾತಿ ವಿರುದ್ಧ ಕರ್ನಾಟಕ ಆದ್ಯಂತ ಬೀದರ್ ಇಂದ ಚಾಮರಾಜನಗರದಿಂದ ಬಂದಿರ್ತಕ್ಕಂತಹ ಜನವೋ ಜನ
ಕೀವರ್ಡ್ಗಳು
#ಮೀಸಲಾತಿಅನ್ನ್ಯಾಯ
